Sunday, February 2, 2025
Sunday, February 2, 2025

ಎನ್.ಇ.ಎಸ್.ಟಿ -2022: ಜ್ಞಾನಸುಧಾದ ಮೂವರಿಗೆ ರ‍್ಯಾಂಕ್

ಎನ್.ಇ.ಎಸ್.ಟಿ -2022: ಜ್ಞಾನಸುಧಾದ ಮೂವರಿಗೆ ರ‍್ಯಾಂಕ್

Date:

ಕಾರ್ಕಳ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಶನ್ ಮತ್ತು ರಿಸರ್ಚ್ (ಎನ್.ಐ.ಎಸ್.ಇ.ಆರ್) ಭುವನೇಶ್ವರ್ ಹಾಗೂ ಬಾಂಬೆ ಯುನಿವರ್ಸಿಟಿ ಜಂಟಿಯಾಗಿ ನಡೆಸಿದ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ ನೆಸ್ಟ್-2022ನಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಆರ್ಯ. ಪಿ. ಶೆಟ್ಟಿ (99.187 ಪರ್ಸಂಟೈಲ್), 113ನೇ ರ‍್ಯಾಂಕ್, ಪ್ರಜ್ವಲ್ ಪಟಗಾರ್ (97.851 ಪರ್ಸಂಟೈಲ್), 279ನೇ ರ‍್ಯಾಂಕ್‌ನ ಜೊತೆಗೆ ಒಬಿಸಿಯಲ್ಲಿ 53ನೇ ರ‍್ಯಾಂಕ್ ಮತ್ತು ಸೃಜನ್ ಪ್ರಕಾಶ್ (86.307ಪರ್ಸಂಟೈಲ್), 1123ನೇ ರ‍್ಯಾಂಕ್ ಜೊತೆಗೆ, ಒಬಿಸಿಯಲ್ಲಿ 302ನೇ ರ‍್ಯಾಂಕ್ ಪಡೆದಿದ್ದಾರೆ.

ನ್ಯಾಷನಲ್ ಎಂಟ್ರೆನ್ಸ್ ಸ್ಕ್ರೀನಿಂಗ್ ಟೆಸ್ಟ್ (ನೆಸ್ಟ್) ಪರೀಕ್ಷೆಯು ದೇಶಾದ್ಯಂತ ಜೂನ್ 18 ರಂದು ನಡೆದಿದ್ದು, ಇವರು ದೇಶದ ಉತ್ಕೃಷ್ಟ ದರ್ಜೆಯ ಸಂಸ್ಥೆಯಲ್ಲಿ 5 ವರ್ಷದ ಮೂಲ ವಿಜ್ಞಾನ ವಿಷಯದಲ್ಲಿ ಅಧ್ಯಯನ ನಡೆಸಲು ಮುಂದಿನ ಸಂದರ್ಶನ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ. ರ‍್ಯಾಂಕ್ ವಿಜೇತರಿಗೆ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ: ಅವಧಿ ಮುಗಿದಿರುವ ಬ್ಯಾನರ್ /ಕಟೌಟ್‌ಗಳ ತೆರವಿಗೆ ಸೂಚನೆ

ಉಡುಪಿ, ಫೆ.1: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಖಾಯಂ ಜಾಹೀರಾತು ಫಲಕಗಳಲ್ಲಿ...

ವಿಕಸಿತ ಭಾರತದ ಸದೃಢ ಆರ್ಥಿಕತೆಗೆ ಮುನ್ನುಡಿ ಬರೆಯಲಿರುವ ಬಜೆಟ್: ಯಶ್ಪಾಲ್ ಸುವರ್ಣ

ಉಡುಪಿ, ಫೆ.1: ಕಳೆದ ಹತ್ತು ವರ್ಷಗಳಿಂದ ನಿರಂತರ ಪ್ರಗತಿ ಸಾಧಿಸುತ್ತಾ ವಿಶ್ವದ...

ಮಧ್ಯಮ ವರ್ಗದವರಿಗೆ ಸಂತೃಪ್ತಿ ತಂದ ಬಜೆಟ್

ಈ ಬಾರಿಯ ಕೇಂದ್ರ ಸರ್ಕಾರ ಮಂಡಿಸಿದ ಆಯ ವ್ಯಯ ಲೆಕ್ಕಾಚಾರ ಬಹುಮುಖ್ಯವಾಗಿ...

ಬಜೆಟ್ ನಲ್ಲಿ ರಾಜ್ಯವನ್ನು ನಿರ್ಲಕ್ಷಿಸಲಾಗಿದೆ: ಉಡುಪಿ ಬ್ಲಾಕ್ ಕಾಂಗ್ರೆಸ್

ಉಡುಪಿ, ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ...
error: Content is protected !!