Sunday, February 23, 2025
Sunday, February 23, 2025

ಜೇಸಿಐ ಶಂಕರನಾರಾಯಣ ಪದಾಧಿಕಾರಿಗಳ ಆಯ್ಕೆ

ಜೇಸಿಐ ಶಂಕರನಾರಾಯಣ ಪದಾಧಿಕಾರಿಗಳ ಆಯ್ಕೆ

Date:

ಶಂಕರನಾರಾಯಣ, ಜ.9: ಜೇಸಿಐ ಶಂಕರನಾರಾಯಣ ಇದರ 2025ನೇ ಸಾಲಿನ ಅಧ್ಯಕ್ಷರಾಗಿ ಪ್ರವೀಣ್ ನಾಯ್ಕ ಬಾಳೆಕೊಡ್ಲು ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಪೂರ್ಣಿಮಾ ಉದಯ್ ರಾವ್, ಕಾರ್ಯದರ್ಶಿಯಾಗಿ ಯೋಗೀಶ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಆರೂರ್, ಅಶೋಕ್ ಆಚಾರ್ಯ ಹಾಲಾಡಿ, ಖಜಾಂಚಿಯಾಗಿ ಯೋಗೀಶ್ ಕಾಂಚನ್, ಲೇಡಿ ಜೇಸಿ ಅಧ್ಯಕ್ಷೆಯಾಗಿ ಪಲ್ಲವಿ ಪ್ರವೀಣ್ ಬಾಳೆಕೊಡ್ಲು, ಜ್ಯೂನಿಯರ್ ಜೇಸಿ ಅಧ್ಯಕ್ಷ ಆಕಾಶ್ ಸಿಂಗಿನಕೊಡ್ಲು ಆಯ್ಕೆಯಾಗಿರುತ್ತಾರೆ. ವಿನಯ ದೇವಾಡಿಗ, ನಾರಾಯಣ ಟಿ., ನಾಗರಾಜ ಶೆಟ್ಟಿ ಸೌಡ, ಕೇಶವ ಮಕ್ಕಿಮನೆ, ಅರುಣ್ ಶೆಟ್ಟಿ ಶಾಡಿಗುಂಡಿ, ಶೇಖರ ಟಿ., ಗೀತಾ ಚಾತ್ರಮಕ್ಕಿ, ಪ್ರಭಾ ಎಸ್ ಶೇಟ್, ಚೈತ್ರಾ ಪಿ ಶೆಟ್ಟಿ, ರಕ್ಷತ್ ಕುಲಾಲ್, ಸಂದೀಪ ನಾಯ್ಕ, ಗಜೇಂದ್ರ ಮಿತ್ಯಂತ, ಗಣೇಶ ಜನ್ನಾಡಿ, ದೇವರಾಜ ನಾಯ್ಕ, ಪಲ್ಲವಿ ನವೀನ್ ಶೆಟ್ಟಿ, ರಾಘವೇಂದ್ರ ಯಡಮಕ್ಕಿ, ಉದಯ ಎಲ್ಮಣ್, ಸುದೀಪ್ ಶೆಟ್ಟಿ ಹೆಬ್ಬಾಡಿ, ನವೀನ್ ಶೆಟ್ಟಿ ಶಾಡಿಗುಂಡಿ, ವಿನೋದ ಎ ಪಿ ಶೆಟ್ಟಿ, ಲತಾ ಆರ್ ಕುಪ್ಪಾರು, ಮಮತಾ ಆರ್ ತಲ್ಲಂಜೆ, ಸರ್ವೋತ್ತಮ ಶೆಟ್ಟಿ, ಸುಭಿಕ್ಷಾ ಪದಾಧಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!