Tuesday, February 25, 2025
Tuesday, February 25, 2025

ಸಂಗೀತದ ರಾಗ ಅತಿದೊಡ್ಡ ಧನ: ವಿದ್ವಾನ್ ಡಾ. ಆರ್ ಸೂರ್ಯಪ್ರಕಾಶ್

ಸಂಗೀತದ ರಾಗ ಅತಿದೊಡ್ಡ ಧನ: ವಿದ್ವಾನ್ ಡಾ. ಆರ್ ಸೂರ್ಯಪ್ರಕಾಶ್

Date:

ಉಡುಪಿ: ದೇವತೆಗಳಿಂದ ಸೃಷ್ಟಿಯಾದ ರಾಗಗಳು ಅನಾದಿಯಿಂದ ನಮ್ಮಲ್ಲಿರುವ ಅತೀ ದೊಡ್ಡ ಧನವೆಂದು ವಿದ್ವಾನ್ ಡಾ. ಆರ್ ಸೂರ್ಯಪ್ರಕಾಶ್ ಅಭಿಪ್ರಾಯಪಟ್ಟರು.

ರಾಗಧನ ಉಡುಪಿ (ರಿ) ಇದರ ಆಶ್ರಯದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಸಂಗೀತ ಶಿಬಿರವನ್ನು ಉಡುಪಿಯ ಎಂ.ಜಿ.ಎಂ.ಕಾಲೇಜಿನಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂಗೀತದ ಸೂಕ್ಷ್ಮಗಳನ್ನು ಗುರು ಮುಖೇನ ಶಿಷ್ಯರು ಪಡೆಯಲು ಅವರು ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ನಂತರ ಮನೋಧರ್ಮ ಮತ್ತು ಸಂಗೀತದ ಹೊಸಹೊಳಹುಗಳ ಬಗ್ಗೆ ಶಿಬಿರ ನಡೆಸಿಕೊಟ್ಟರು. ವಿದುಷಿ ಪವನ ಬಾಲಚಂದ್ರ ಅವರ ವೀಣಾ ವಾದನ ಕಛೇರಿ ನಡೆಯಿತು. ಬಳಿಕ ಡಾ. ಆರ್.ಸೂರ್ಯ ಪ್ರಕಾಶ್ ಅವರ ಕಛೇರಿಯೂ ನಡೆಯಿತು. ಗಣರಾಜ ಕಾರ್ಲೆ ಮುಳ್ಳೇರಿಯ ವಯಲಿನ್ ನಲ್ಲಿ, ಹಾಗೂ ಸುನಾದಕೃಷ್ಣ ಮೃದಂಗದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!