Tuesday, February 25, 2025
Tuesday, February 25, 2025

ನೀಲಾವರ ಗೋಶಾಲೆಗೆ ದೇಣಿಗೆ ಹಸ್ತಾಂತರ

ನೀಲಾವರ ಗೋಶಾಲೆಗೆ ದೇಣಿಗೆ ಹಸ್ತಾಂತರ

Date:

ಬ್ರಹ್ಮಾವರ, ನ.3: ನೀಲಾವರ ಗೋಶಾಲೆಗೆ ದಾನಿಗಳಾದ ಕೆ. ರವೀಂದ್ರ ಹೊಳ್ಳ, ಕೆ. ಚೇತನಾ ರಾವ್, ಶಶಿಭೂಷಣ ಕೆದ್ಲಾಯ ನೀಡಿದ ದೇಣಿಗೆ ನಗದು ಹಾಗೂ ಚೆಕ್ ಮೊತ್ತ ಸೇರಿ ರೂ. 35000 ಅನ್ನು ಶ್ರೀ ಗೋವರ್ಧನಗಿರಿ ಟ್ರಸ್ಟ್ ಇದರ ವ್ಯವಸ್ಥಾಪಕರಾದ ಆಶ್ರಿತ್ ಇವರ ಮೂಲಕ ಹಸ್ತಾಂತರಿಸಲಾಯಿತು. ಕೆ. ತಾರಾನಾಥ ಹೊಳ್ಳ, ಕೆ. ರವೀಂದ್ರ ಹೊಳ್ಳ, ವಿದ್ಯಾ, ಅಕ್ಷಯ, ಚಿನ್ಮಯ, ಕಾತ್ಯಾಯನೀ, ಕೆ. ಚೇತನಾ ರಾವ್, ಹಾಗೂ ಮಲ್ಲಿಕಾ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!