Monday, February 24, 2025
Monday, February 24, 2025

ಬೈಲೂರು ನಚಿಕೇತ ಮಾತೃಭಾರತಿ ಸಭೆ

ಬೈಲೂರು ನಚಿಕೇತ ಮಾತೃಭಾರತಿ ಸಭೆ

Date:

ಬೈಲೂರು, ಜು. 21: ನಾವು ಮಕ್ಕಳಿಗೆ ಕಲಿಸುವ ಸಂಸ್ಕಾರದ ಬಗ್ಗೆ ವಿಶೇಷ ಒತ್ತು ನೀಡಬೇಕು. ಮಕ್ಕಳನ್ನು ಬೆಳೆಸುವ ರೀತಿ, ಆಹಾರ ಕ್ರಮದ ವಿಧಾನವನ್ನು ತಿಳಿಸಿ ಪೋಷಕರು ಅರೋಗ್ಯವನ್ನು ಧ್ಯಾನ, ಯೋಗ, ವ್ಯಾಯಾಮದ ಮೂಲಕ ಉತ್ತಮವಾಗಿಸಿಕೊಳ್ಳಬೇಕು ಎಂದು ಕಾರ್ಕಳ ಜೆಸಿಐ ಸಂಯೋಜಕಿ ಹಾಗೂ ದುರ್ಗಾಪರಮೇಶ್ವರಿ ಸ್ವಸಹಾಯ ಸಹಕಾರಿ ಸೊಸೈಟಿ ನಿರ್ದೇಶಕಿ ಸುಶ್ಮಿತಾ ರಾವ್ ಹೇಳಿದರು.

ನಚಿಕೇತ ವಿದ್ಯಾಲಯದ ಮಾತೃಭಾರತಿ ಮೊದಲ ಸಭೆಯನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಶಶಿರೇಖಾ ಪ್ರಾರ್ಥನೆ ನೆರವೇರಿಸಿದರು. ಮಾತೃಭಾರತಿ ಅಧ್ಯಕ್ಷೆ ದೀಕ್ಷಿತಾ ರಾವ್ ಸ್ವಾಗತಿಸಿ, ರಜನಿ ಪ್ರಭು ಅತಿಥಿಗಳನ್ನು ಪರಿಚಯಿಸಿದರು. ನೂತನ ಉಪಾಧ್ಯಕ್ಷರಾಗಿ ಚೇತನಾ ನಾಯಕ್ ಆಯ್ಕೆಯಾದರು. ಸ್ನೇಹಲತಾ ವಂದಿಸಿದರು. ಸಂಸ್ಥೆಯ ಅಧ್ಯಕ್ಷ ಮಚ್ಚೇಂದ್ರನಾಥ, ಸರೋಜಿನಿ ಹಾಗೂ ಸವಿತಾ, ಮಾತೃಭಾರತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೆಳೆಯರ ಬಳಗ ಕಾರ್ಕಡ- ವಾರ್ಷಿಕೋತ್ಸವ; ಸಾಧಕರಿಗೆ ಸನ್ಮಾನ

ಸಾಲಿಗ್ರಾಮ, ಫೆ.23: ಸಂಘಟನೆಗಳ ನಿರಂತರ ಸಾಮಾಜಿಕ ಕಾರ್ಯ ಅಸಾಮಾನ್ಯವಾದದ್ದು. ಈ ನಿಟ್ಟಿನಲ್ಲಿ...

ಭಜನಾ ಮಂಗಲೋತ್ಸವ

ಸಾಸ್ತಾನ, ಫೆ.23: ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ...

ಹೀಗೊಂದು ಜಾಹೀರಾತು

ನೀವು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ಇದನ್ನು ಮಾಡಿರಿ, ಮಿಲಿನಿಯರ್ ಆಗಲು ಹೀಗೆ...
error: Content is protected !!