Tuesday, February 25, 2025
Tuesday, February 25, 2025

ಕೆ.ಸಿ.ಇ.ಟಿ ಫಲಿತಾಂಶ: ಜ್ಞಾನಸುಧಾಕ್ಕೆ ಸಾವಿರದೊಳಗಿನ 127 ರ‍್ಯಾಂಕ್‌ಗಳ ಸಾಧನೆ

ಕೆ.ಸಿ.ಇ.ಟಿ ಫಲಿತಾಂಶ: ಜ್ಞಾನಸುಧಾಕ್ಕೆ ಸಾವಿರದೊಳಗಿನ 127 ರ‍್ಯಾಂಕ್‌ಗಳ ಸಾಧನೆ

Date:

ಕಾರ್ಕಳ, ಜೂ.2: ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್ಗಳಿಗೆ ನಡೆದ ಕೆ.ಸಿ.ಇ.ಟಿ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಕಾಲೇಜು ಇಂಜಿನಿಯರಿಂಗ್ ವಿಭಾಗದಲ್ಲಿ ಸಾವಿರದೊಳಗಿನ 18 ರ‍್ಯಾಂಕ್, 2 ಸಾವಿರದೊಳಗೆ 51 ರ‍್ಯಾಂಕ್, 3 ಸಾವಿರದೊಳಗೆ 76 ರ‍್ಯಾಂಕ್, 4 ಸಾವಿರದೊಳಗೆ 112 ರ‍್ಯಾಂಕ್, 5 ಸಾವಿರದೊಳಗೆ 136 ರ‍್ಯಾಂಕ್‌ಗಳು ಸಂಪಾದಿಸಿರುತ್ತದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಿಯಾಂಶ್ ಎಸ್.ಯು 148ನೇರ‍್ಯಾಂಕ್, ಚಿರಂತನ ಜೆ..ಎ 179ನೇ ರ‍್ಯಾಂಕ್ (ಅಗ್ರಿ ಬಿ.ಎಸ್ಸಿ 34ನೇರ‍್ಯಾಂಕ್), ರಿಷಿತ್‌ವೇನು ಬಿಳಿಮಗ್ಗ 197ನೇ ರ‍್ಯಾಂಕ್, ಬಿಪಿನ್ ಜೈನ್ ಬಿ.ಎಂ 235ನೇ ರ‍್ಯಾಂಕ್, ಕ್ಷಿರಾಜ್ ಎಸ್ ಆಚಾರ್ಯ 301ನೇ ರ‍್ಯಾಂಕ್ (ಅಗ್ರಿ.ಬಿ.ಎಸ್ಸಿ 36ನೇ ರ‍್ಯಾಂಕ್, ವೆಟರ್ನರಿ 98ನೇ ರ‍್ಯಾಂಕ್, ಬಿ.ಎಸ್ಸಿ.ನರ್ಸಿಂಗ್ 98ನೇ ರ‍್ಯಾಂಕ್, ಬಿ.ಎನ್.ವೈ.ಎಸ್. 115ನೇ ರ‍್ಯಾಂಕ್), ಅನುರಾಗ್ 307ನೇ ರ‍್ಯಾಂಕ್, ನಿಮೇಶ್ ಆರ್ ಆಚಾರ್ಯ 391ನೇರ‍್ಯಾಂಕ್, ಕ್ರಿಷ್ ಎಸ್. ಕಡಲಿಗಿಕರ್ 570ನೇ ರ‍್ಯಾಂಕ್ (ಅಗ್ರಿ.ಬಿ.ಎಸ್ಸಿ 65ನೇ ರ‍್ಯಾಂಕ್, ಬಿ.ಎನ್.ವೈ.ಎಸ್. 188ನೇ ರ‍್ಯಾಂಕ್), ತೇಜಸ್ ಎಸ್.ಜನಗೆಕರ್ 605ನೇ ರ‍್ಯಾಂಕ್ (ಅಗ್ರಿ.ಬಿ.ಎಸ್ಸಿ 73ನೇ ರ‍್ಯಾಂಕ್, ವೆಟರ್ನರಿ 106ನೇ ರ‍್ಯಾಂಕ್, ಬಿ.ಎನ್.ವೈ.ಎಸ್. 80ನೇ ರ‍್ಯಾಂಕ್), ಸಮರ್ಥ್ ಎಸ್.ನಾಯಕ್ 648ನೇ ರ‍್ಯಾಂಕ್, .ಪ್ರತೀಕ್ ಆಶೋಕ್ ಆಚಾರ್ಯ 668ನೇ ರ‍್ಯಾಂಕ್, ಚೈತನ್ಯ ಚಲಿತ್ 716ನೇ ರ‍್ಯಾಂಕ್, ಕೇದಾರ್ ಆರ್. ಕುಲಕರ್ಣಿ 755ನೇ ರ‍್ಯಾಂಕ್, ಕ್ಷಮಾ ಜಯಚಂದ್ 925ನೇ ರ‍್ಯಾಂಕ್, ಸೃಜನ್ ಎಂ.ಪಿ 943ನೇ ರ‍್ಯಾಂಕ್, ನೇಸರ್ ಸಿ.ಪಿ. 957ನೇ ರ‍್ಯಾಂಕ್, ತ್ರಿಷಾ ಬಾಲಚಂದ್ರ 962ನೇರ‍್ಯಾಂಕ್ (ಅಗ್ರಿ.ಬಿ.ಎಸ್ಸಿ 186ನೇ ರ‍್ಯಾಂಕ್) ಹಾಗೂ ಅದಿತ್. ಎನ್. ಪೂಜಾರಿ 989ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಇಂಜಿನಿಯರಿಂಗ್‌ನಲ್ಲಿ 18 ವಿದ್ಯಾರ್ಥಿಗಳು, ಅಗ್ರಿ ಬಿ.ಎಸ್ಸಿಯಲ್ಲಿ 41 ವಿದ್ಯಾರ್ಥಿಗಳು, ವೆಟರರ್ನರಿಯಲ್ಲಿ 23 ವಿದ್ಯಾರ್ಥಿಗಳು, ಬಿ.ಎನ್.ವೈ.ಸಿಯಲ್ಲಿ 29 ವಿದ್ಯಾರ್ಥಿಗಳು ಸೇರಿ ಒಟ್ಟು ಸಾವಿರದೊಳಗಿನ 127 ರ‍್ಯಾಂಕ್‌ಗಳು ಜ್ಞಾನಸುಧಾಕ್ಕೆ ಲಭಿಸಿರುತ್ತದೆ. ಈ ವರ್ಷ ರಾಜ್ಯದಲ್ಲಿ 3,10,314 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸಂಸ್ಥೆಯ ಕೆ.ಸಿ.ಇ.ಟಿ ಸಾಧಕ ವಿದ್ಯಾರ್ಥಿಗಳನ್ನು, ತರಬೇತಿ ನೀಡಿದ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!