Friday, September 20, 2024
Friday, September 20, 2024

ಕೆ.ಸಿ.ಇ.ಟಿ ಫಲಿತಾಂಶ: ಜ್ಞಾನಸುಧಾಕ್ಕೆ ಸಾವಿರದೊಳಗಿನ 127 ರ‍್ಯಾಂಕ್‌ಗಳ ಸಾಧನೆ

ಕೆ.ಸಿ.ಇ.ಟಿ ಫಲಿತಾಂಶ: ಜ್ಞಾನಸುಧಾಕ್ಕೆ ಸಾವಿರದೊಳಗಿನ 127 ರ‍್ಯಾಂಕ್‌ಗಳ ಸಾಧನೆ

Date:

ಕಾರ್ಕಳ, ಜೂ.2: ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್ಗಳಿಗೆ ನಡೆದ ಕೆ.ಸಿ.ಇ.ಟಿ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಕಾಲೇಜು ಇಂಜಿನಿಯರಿಂಗ್ ವಿಭಾಗದಲ್ಲಿ ಸಾವಿರದೊಳಗಿನ 18 ರ‍್ಯಾಂಕ್, 2 ಸಾವಿರದೊಳಗೆ 51 ರ‍್ಯಾಂಕ್, 3 ಸಾವಿರದೊಳಗೆ 76 ರ‍್ಯಾಂಕ್, 4 ಸಾವಿರದೊಳಗೆ 112 ರ‍್ಯಾಂಕ್, 5 ಸಾವಿರದೊಳಗೆ 136 ರ‍್ಯಾಂಕ್‌ಗಳು ಸಂಪಾದಿಸಿರುತ್ತದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಿಯಾಂಶ್ ಎಸ್.ಯು 148ನೇರ‍್ಯಾಂಕ್, ಚಿರಂತನ ಜೆ..ಎ 179ನೇ ರ‍್ಯಾಂಕ್ (ಅಗ್ರಿ ಬಿ.ಎಸ್ಸಿ 34ನೇರ‍್ಯಾಂಕ್), ರಿಷಿತ್‌ವೇನು ಬಿಳಿಮಗ್ಗ 197ನೇ ರ‍್ಯಾಂಕ್, ಬಿಪಿನ್ ಜೈನ್ ಬಿ.ಎಂ 235ನೇ ರ‍್ಯಾಂಕ್, ಕ್ಷಿರಾಜ್ ಎಸ್ ಆಚಾರ್ಯ 301ನೇ ರ‍್ಯಾಂಕ್ (ಅಗ್ರಿ.ಬಿ.ಎಸ್ಸಿ 36ನೇ ರ‍್ಯಾಂಕ್, ವೆಟರ್ನರಿ 98ನೇ ರ‍್ಯಾಂಕ್, ಬಿ.ಎಸ್ಸಿ.ನರ್ಸಿಂಗ್ 98ನೇ ರ‍್ಯಾಂಕ್, ಬಿ.ಎನ್.ವೈ.ಎಸ್. 115ನೇ ರ‍್ಯಾಂಕ್), ಅನುರಾಗ್ 307ನೇ ರ‍್ಯಾಂಕ್, ನಿಮೇಶ್ ಆರ್ ಆಚಾರ್ಯ 391ನೇರ‍್ಯಾಂಕ್, ಕ್ರಿಷ್ ಎಸ್. ಕಡಲಿಗಿಕರ್ 570ನೇ ರ‍್ಯಾಂಕ್ (ಅಗ್ರಿ.ಬಿ.ಎಸ್ಸಿ 65ನೇ ರ‍್ಯಾಂಕ್, ಬಿ.ಎನ್.ವೈ.ಎಸ್. 188ನೇ ರ‍್ಯಾಂಕ್), ತೇಜಸ್ ಎಸ್.ಜನಗೆಕರ್ 605ನೇ ರ‍್ಯಾಂಕ್ (ಅಗ್ರಿ.ಬಿ.ಎಸ್ಸಿ 73ನೇ ರ‍್ಯಾಂಕ್, ವೆಟರ್ನರಿ 106ನೇ ರ‍್ಯಾಂಕ್, ಬಿ.ಎನ್.ವೈ.ಎಸ್. 80ನೇ ರ‍್ಯಾಂಕ್), ಸಮರ್ಥ್ ಎಸ್.ನಾಯಕ್ 648ನೇ ರ‍್ಯಾಂಕ್, .ಪ್ರತೀಕ್ ಆಶೋಕ್ ಆಚಾರ್ಯ 668ನೇ ರ‍್ಯಾಂಕ್, ಚೈತನ್ಯ ಚಲಿತ್ 716ನೇ ರ‍್ಯಾಂಕ್, ಕೇದಾರ್ ಆರ್. ಕುಲಕರ್ಣಿ 755ನೇ ರ‍್ಯಾಂಕ್, ಕ್ಷಮಾ ಜಯಚಂದ್ 925ನೇ ರ‍್ಯಾಂಕ್, ಸೃಜನ್ ಎಂ.ಪಿ 943ನೇ ರ‍್ಯಾಂಕ್, ನೇಸರ್ ಸಿ.ಪಿ. 957ನೇ ರ‍್ಯಾಂಕ್, ತ್ರಿಷಾ ಬಾಲಚಂದ್ರ 962ನೇರ‍್ಯಾಂಕ್ (ಅಗ್ರಿ.ಬಿ.ಎಸ್ಸಿ 186ನೇ ರ‍್ಯಾಂಕ್) ಹಾಗೂ ಅದಿತ್. ಎನ್. ಪೂಜಾರಿ 989ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಇಂಜಿನಿಯರಿಂಗ್‌ನಲ್ಲಿ 18 ವಿದ್ಯಾರ್ಥಿಗಳು, ಅಗ್ರಿ ಬಿ.ಎಸ್ಸಿಯಲ್ಲಿ 41 ವಿದ್ಯಾರ್ಥಿಗಳು, ವೆಟರರ್ನರಿಯಲ್ಲಿ 23 ವಿದ್ಯಾರ್ಥಿಗಳು, ಬಿ.ಎನ್.ವೈ.ಸಿಯಲ್ಲಿ 29 ವಿದ್ಯಾರ್ಥಿಗಳು ಸೇರಿ ಒಟ್ಟು ಸಾವಿರದೊಳಗಿನ 127 ರ‍್ಯಾಂಕ್‌ಗಳು ಜ್ಞಾನಸುಧಾಕ್ಕೆ ಲಭಿಸಿರುತ್ತದೆ. ಈ ವರ್ಷ ರಾಜ್ಯದಲ್ಲಿ 3,10,314 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಸಂಸ್ಥೆಯ ಕೆ.ಸಿ.ಇ.ಟಿ ಸಾಧಕ ವಿದ್ಯಾರ್ಥಿಗಳನ್ನು, ತರಬೇತಿ ನೀಡಿದ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!