Wednesday, February 26, 2025
Wednesday, February 26, 2025

ಯೂಥ್ ಆಫ್ ಜಿ.ಎಸ್.ಬಿ ಹಾಗೂ ಜಿ.ಎಸ್.ಬಿ ಸಭಾ ಉಡುಪಿ ಸಹಯೋಗದಲ್ಲಿ ‘ಆರ್ಟಿಕಲ್ 370’ ಚಲನಚಿತ್ರ ಪ್ರದರ್ಶನ

ಯೂಥ್ ಆಫ್ ಜಿ.ಎಸ್.ಬಿ ಹಾಗೂ ಜಿ.ಎಸ್.ಬಿ ಸಭಾ ಉಡುಪಿ ಸಹಯೋಗದಲ್ಲಿ ‘ಆರ್ಟಿಕಲ್ 370’ ಚಲನಚಿತ್ರ ಪ್ರದರ್ಶನ

Date:

ಉಡುಪಿ, ಮಾ.15: ಯೂಥ್ ಆಫ್ ಜಿ.ಎಸ್.ಬಿ ಹಾಗೂ ಜಿ.ಎಸ್.ಬಿ ಸಭಾ ಉಡುಪಿ ಇದರ ಸಹಯೋಗದಲ್ಲಿ ನಡೆದ ಆರ್ಟಿಕಲ್ 370 ಚಲನಚಿತ್ರದ ಪ್ರದರ್ಶನ ಉಡುಪಿಯ ಸಿಟಿ ಸೆಂಟರ್ ಮಾಲ್ ನ ಭಾರತ್ ಸಿನೆಮಾದಲ್ಲಿ ನಡೆಯಿತು. ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿ ಶುಭಕೋರಿದರು.

ಜಿ.ಎಸ್.ಬಿ ಸಮಾಜದ ಹಿರಿಯರಾದ ವಸಂತ್ ಭಟ್, ಗುರುನಾಥ್ ರಾವ್, ಮಟ್ಟಾರ್ ರಮೇಶ್ ಕಿಣಿ, ಮಟ್ಟಾರ್ ಗಣೇಶ್ ಕಿಣಿ, ಮಟ್ಟಾರ್ ವಸಂತ್ ಕಿಣಿ, ತ್ರಿಷಾ ಸಮೂಹ ಸಂಸ್ಥೆಯ ಸ್ಥಾಪಕರಾದ ಗೋಪಾಲಕೃಷ್ಣ ಭಟ್, ಉಡುಪಿ ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ನಗರಸಭಾ ಸದಸ್ಯ ಶ್ಯಾಮ್ ಪ್ರಸಾದ್ ಕುಡ್ವ, ತೋನ್ಸೆ ಗಣೇಶ್ ಶೆಣೈ, ಹಿಂದೂ ಎಕನಾಮಿಕ್ ಫೋರಮ್ ನ ಅಧ್ಯಕ್ಷ ಗಣೇಶ್ ನಾಯಕ್ ಶಿರಿಯಾರ, ಬಿಜೆಪಿ ಮಹಿಳಾ ಮೋರ್ಚಾ ದ ಜಿಲ್ಲಾಅಧ್ಯಕ್ಷೆ ಸಂಧ್ಯಾ ರಮೇಶ್, ಆರೋಗ್ಯ ಭಾರತಿಯ ಅಧ್ಯಕ್ಷ ಡಾ.ದಿನೇಶ್ ನಾಯಕ್, ಉದ್ಯಾವರ ಅಜಿತ್ ಶೆಣೈ, ಬಿಜೆಪಿ ಉಡುಪಿ ಜಿಲ್ಲೆಯ ಸಾಮಾಜಿಕ ಜಾಲತಾಣ ವಿಭಾಗದ ನೀತಾ ಪ್ರಭು, ಬಿಜೆಪಿ ಉಡುಪಿ ನಗರದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸರೋಜಾ ಶೆಣೈ, ಸುಧಾ ಪೈ, ಉದಯ್ ಶೆಣೈ, ಅಜಿತ್ ಪೈ ಭಾಗವಹಿಸಿದರು.

ಜಿಎಸ್.ಬಿ ಸಭಾ ಉಡುಪಿ ಇದರ ಸ್ವಯಂಸೇವಕರಾದ ಉಲ್ಲಾಸ್ ಶೆಣೈ, ರತನ್ ಪೈ, ಆಶ್ಲೇಷ ಪೈ, ಅಚ್ಯುತ್ ಕಾಮತ್, ಅನಿರುದ್ ಪೈ, ವಿಗ್ನೇಶ್ ಶೆಣೈ, ಶ್ರೀಶ ಶೆಣೈ, ಸಂಜಯ್ ಶೆಣೈ, ಪ್ರೀತಿಶ್ ಕಿಣಿ, ಅನಿಶ್ ಪ್ರಭು, ದೀಪಾ ಪೈ, ಲಲಿತಾ ಪೈ, ಅಕ್ಷತಾ ಶೆಣೈ, ದೀಪಾಲಿ ಭಟ್, ಮೈತ್ರಿ ಪೈ ಭಾಗವಹಿಸಿದರು.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!