Tuesday, February 25, 2025
Tuesday, February 25, 2025

ಸರ್ಕಾರಿ ಶಾಲೆಯ ಸೌಂದರ್ಯ ಹೆಚ್ಚಿಸಿದ ವಾರ್ಲಿ ಚಿತ್ರಕಲೆ

ಸರ್ಕಾರಿ ಶಾಲೆಯ ಸೌಂದರ್ಯ ಹೆಚ್ಚಿಸಿದ ವಾರ್ಲಿ ಚಿತ್ರಕಲೆ

Date:

ಸಿದ್ಧಾಪುರ, ಡಿ.23: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಜ್ರಿ ಮಾನಂಜೆ ಕಮಲಶಿಲೆ ಇಲ್ಲಿ ಚಿತ್ರಕಲಾ ಮಂದಿರ ಕಲಾಶಾಲೆ ಜಂಗಮಮಠ, ಉಡುಪಿ ಮತ್ತು ಚಿತ್ತಾರ ಹಳ್ಳಿಹೊಳೆ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 20 ರಿಂದ 23 ರವರೆಗೆ ಬಿತ್ತಿ ಚಿತ್ರ ಕಾರ್ಯಗಾರ ನಡೆಯಿತು. ಸಾಂಪ್ರದಾಯಿಕ ವಾರ್ಲಿ ಚಿತ್ರ ಕಲೆಯ ಮೂಲಕ ಕಂಬಳ, ರಥೋತ್ಸವ, ಕೋಲ, ದೇವರ ಕುಣಿತ, ಯಕ್ಷಗಾನ, ಮಕ್ಕಳ ಆಟ, ಜಂಭೂ ಸವಾರಿ ಮುಂತಾದ ಚಿತ್ರಗಳಿಂದ ಗೋಡೆಗೆ ಮೆರುಗು ನೀಡಲಾಗಿದೆ.

ಕಾರ್ಯಗಾರದಲ್ಲಿ 15 ಮಂದಿ ಕಲಾವಿದರಿದ್ದರು. ವಾರ್ಲಿ ಸಂಸ್ಕೃತಿಯು ತಾಯಿಯ ಪ್ರಕೃತಿಯ ಪರಿಕಲ್ಪನೆಯ ಮೇಲೆ ಕೇಂದ್ರೀಕೃತವಾಗಿದೆ ಮತ್ತು ಪ್ರಕೃತಿಯ ಅಂಶಗಳನ್ನು ಹೆಚ್ಚಾಗಿ ವಾರ್ಲಿ ಚಿತ್ರಕಲೆಯಲ್ಲಿ ಚಿತ್ರಿಸಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...
error: Content is protected !!