Tuesday, February 25, 2025
Tuesday, February 25, 2025

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನ: 95ನೇ ಭಜನಾ ಸಪ್ತಾಹ ಆರಂಭ

ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನ: 95ನೇ ಭಜನಾ ಸಪ್ತಾಹ ಆರಂಭ

Date:

ಉಡುಪಿ, ಡಿ.17: ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95ನೇ ವರ್ಷದ ಭಜನಾ ಸಪ್ತಾಹ ರವಿವಾರ ಆರಂಭವಾಯಿತು. ಅರ್ಚಕರಾದ ಕೆ. ಜಯದೇವ ಭಟ್, ಗಣಪತಿ ಭಟ್ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿ, ಮಂಗಳಾರತಿ ಬೆಳಗಿಸಿ ಚಾಲನೆ ನೀಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಅನಂತಪದ್ಮನಾಭ ಕಿಣಿ, ಸಪ್ತಾಹ ಸಮಿತಿಯ ಅಧ್ಯಕ್ಷರಾದ ಕೆ. ತುಳಸಿದಾಸ್ ಕಿಣಿ, ಉಪಾಧ್ಯಕ್ಷರಾದ ಕೆ. ಸೀತಾರಾಮ ಭಟ್, ಎನ್. ಮಂಜುನಾಥ ಪಿ. ನಾಯಕ್, ಕಾರ್ಯದರ್ಶಿ ರಮಾನಾಥ ವಿ. ಶಾನುಭಾಗ್, ಅರವಿಂದ ಬಾಳಿಗಾ, ಕೆ. ಲಕ್ಷ್ಮೀನಾರಾಯಣ ನಾಯಕ್, ಟಿ. ಶಿವಾನಂದ ಕಿಣಿ, ಕೆ. ದತ್ತಾತ್ರೇಯ ಕಿಣಿ, ಕೆ. ಕಾಶೀನಾಥ ಭಟ್, ವೈ. ಅಚ್ಚುತ ಶೆಣೈ, ಕೆ. ವಿದ್ಯಾಧರ ಕಿಣಿ, ಕೆ. ವಿನೋದ್ ಕಾಮತ್, ಜಿ.ಎಸ್.ಬಿ ಸಭಾ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಭಜನಾ ಸಪ್ತಾಹ ಮಹೋತ್ಸವ ಡಿಸೆಂಬರ್ 24 ರವಿವಾರ ಪ್ರಾತಃಕಾಲ 8 ಘಂಟೆಯವರೆಗೆ ಅಹೋರಾತ್ರಿ ನಡೆಯಲಿದೆ.

ಭಕ್ತಿ ಸಂಗೀತ ಕಾರ್ಯಕ್ರಮಗಳ ವಿವರ:
ಡಿ.18- ಅಮೃತಾ ಶೆಣೈ ಕಾಮತ್, ಮುಂಬಯಿ
ಡಿ.19- ಶ್ವೇತಾ ಕಾಮತ್, ಮಂಗಳೂರು
ಡಿ.20- ಶ್ರವಣ್ ಪೈ, ಹೊಸಂಗಡಿ
ಡಿ.21- ರಾಘವೇಂದ್ರ ಶಾನುಭಾಗ್, ಬೆಂಗಳೂರು
ಡಿ.22- ರಘುನಂದನ್ ಭಟ್, ಬೆಂಗಳೂರು
ಡಿ.23- ರಾಜೇಶ್ ಪಡಿಯಾರ್, ಮೈಸೂರು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!