Tuesday, February 25, 2025
Tuesday, February 25, 2025

ಗೌಜಿದ ಮದಿಮೆ ಮುಹೂರ್ತ

ಗೌಜಿದ ಮದಿಮೆ ಮುಹೂರ್ತ

Date:

ಉಡುಪಿ, ಆ. 28: ಅತ್ರಾಡಿ ವಿಶ್ವನಾಥ್ ಹೆಗ್ಡೆ ಸಾರಥ್ಯದ ಕಲಾ ಚಾವಡಿ ತಂಡದ ಈ ವರ್ಷದ ನವೀನ್ ಸಾಲ್ಯಾನ್ ವಿರಚಿತ ಪ್ರಭಾಕರ ಆಚಾರ್ಯ ನಟನೆ ಹಾಗೂ ನಿರ್ದೇಶನದ ನೂತನ ಕಲಾ ಕಾಣಿಕೆ ‘ಗೌಜಿದ ಮದಿಮೆ’ ಇದರ ಮುಹೂರ್ತ ಅಂಬಲಪಾಡಿ ಶ್ರೀ ಜನಾರ್ಧನ ಮಹಾಕಾಳಿ ದೇವಳದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಗಾಯಕ ರವೀಂದ್ರ ಪ್ರಭು ಮೂಲ್ಕಿ, ಶರತ್ ಉಚ್ಚಿಲ, ವಿಕ್ರಮ್ ಮಂಚಿ, ವಿದ್ಯಾವರ್ಧಕ ಶಾಲೆಯ ಮುಖ್ಯ ಶಿಕ್ಷಕಿ ಪೂರ್ಣಿಮಾ, ನವೀನ್ ಸಾಲ್ಯಾನ್, ಹರೀಶ್ ಪಾಲನ್ ಅಂಬಲಪಾಡಿ, ಸಂಸ್ಥೆಯ ಮುಖ್ಯಸ್ಥರಾದ ಅತ್ರಾಡಿ ವಿಶ್ವನಾಥ್ ಹೆಗ್ಡೆ, ಅಧ್ಯಕ್ಷರಾದ ಸಂತೋಷ್ ಪೂಜಾರಿ, ನಿರ್ದೇಶರಾದ ಪ್ರಭಾಕರ ಆಚಾರ್ಯ, ಸಮಗ್ರ ನಿರ್ವಹಣೆಯ ಸುಭಾಸ್ ರಾವ್ ಹಾಗೂ ರೇವತಿ ಎನ್ ಶೆಟ್ಟಿ, ಸುನಿಲ್ ಅಂಬಲಪಾಡಿ, ಸನೀಮ್ ಕುತ್ಪಾಡಿ, ಪ್ರಥಮ್, ಮಧುಕರ್ ಕಟಪಾಡಿ, ಸಂದೀಪ್, ಯಶವಂತ, ಭವ್ಯ, ಪೂಜಾ, ಕಿರಣ್ ಗರಡಿಮಜಲು ಹಾಗೂ ತಂಡದ ಎಲ್ಲಾ ಸದಸ್ಯರು ಇದ್ದರು. ಪ್ರಶಾಂತ್ ಕೆ. ಎಸ್ ಅಂಬಲಪಾಡಿ ಹಾಗೂ ವೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!