Tuesday, February 25, 2025
Tuesday, February 25, 2025

ಭತ್ತದ ಸಸಿ ಮಡಿಗಳಲ್ಲಿ ಸೈನಿಕ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಮಾಹಿತಿ

ಭತ್ತದ ಸಸಿ ಮಡಿಗಳಲ್ಲಿ ಸೈನಿಕ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಮಾಹಿತಿ

Date:

ಉಡುಪಿ, ಜುಲೈ 13: ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಕ್ಷೇತ್ರ ಭೇಟಿ ಸಂದರ್ಭದಲ್ಲಿ ಭತ್ತದ ಸಸಿ ಮಡಿಗಳಲ್ಲಿ ಸೈನಿಕ ಹುಳುವಿನ ಬಾದೆ ಹಾಗೂ ಹಾನಿಯ ಕುರಿತು ವರದಿ ನೀಡಿದ್ದು, ಸೈನಿಕ ಹುಳುವಿನ ಮರಿ ಕೀಟಗಳು ರಾತ್ರಿಯ ಅವಧಿಯಲ್ಲಿ ಸಸಿಯ ಎಲೆಗಳನ್ನು ತಿಂದು ಹಾನಿ ಉಂಟು ಮಾಡುತ್ತಿದ್ದು, ರೈತರು ಸಮಗ್ರ ಪೀಡೆ ನಿರ್ವಹಣೆಯ ಅಂಗವಾಗಿ ಪ್ಲಾಸ್ಟಿಕ್ ಚೀಲದಲ್ಲಿ ಕೊಳೆಯುತ್ತಿರುವ ಹಣ್ಣುಗಳ ತ್ಯಾಜ್ಯ ಇರಿಸಿ, ಆಕರ್ಷಣೆಗೊಂಡ ಸೈನಿಕ ಹುಳುಗಳನ್ನು ನಾಶ ಮಾಡಬೇಕು ಅಥವಾ ವಿದ್ಯುತ್ ದೀಪಕ್ಕೆ ಆಕರ್ಷಣೆಗೊಂಡ ಹುಳುಗಳನ್ನು ನಾಶ ಮಾಡಬಹುದು.

ಕೀಟಗಳ ಬಾದೆ ಹೆಚ್ಚಾಗುವ ಸಂಭವವಿದ್ದಲ್ಲಿ 2 ಮಿ.ಲೀ ಕ್ಲೋರೋಫೈರಿಫಾಸ್ ಅಥವಾ 2 ಮೀ.ಲೀ ಲ್ಯಾಂಬ್ಡಾಸೈಲೂತ್ರಿನ್ ನೇಜಿ ನೆನೆಯುವ ಹಾಗೆ ಸಿಂಪಡಿಸಿ, ಸೈನಿಕ ಹುಳಗಳನ್ನು ನಾಶ ಮಾಡುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!