Monday, February 24, 2025
Monday, February 24, 2025

ಸಾಯಿರಾಂ ಭಟ್ಟರು ಪರಮಾದರ್ಶ ಪಾತಃ ಸ್ಮಣೀಯರು: ಪ್ರದೀಪ ಕುಮಾರ ಕಲ್ಕೂರ

ಸಾಯಿರಾಂ ಭಟ್ಟರು ಪರಮಾದರ್ಶ ಪಾತಃ ಸ್ಮಣೀಯರು: ಪ್ರದೀಪ ಕುಮಾರ ಕಲ್ಕೂರ

Date:

ಮಂಗಳೂರು: ದಾನಶೀಲತೆ, ಸರಳತೆ, ದೈವಭಕ್ತಿ, ಸಮಾಜಸೇವೆಗಳಿಗೆ ಸಾಕಾರರಾಗಿದ್ದ ಅಸಾಮಾನ್ಯ ದೈವೀ ಚೈತನ್ಯ ರೂಪರು, ವಿವಿಧ ರೀತಿಯಲ್ಲಿ ಸಹಾಯ, ಸಹಕಾರ, ಮಾರ್ಗದರ್ಶನ ನೀಡಿದ ನೈಜ ಭಕ್ತರಾಗಿ ಸಾಯಿರಾಂ ಭಟ್ಟರೆಂಬ ಶಬ್ಧಕ್ಕೆ ಸಾರ್ಥಕರೆನಿಸಿದ ಕಿಳಿಂಗಾರು ಗೋಪಾಲಕೃಷ್ಣ ಭಟ್ಟರ ನಿಧನವು ದೊಡ್ಡನಷ್ಟ. ಅವರ ಅನುಕರಣೀಯ ಆದರ್ಶಗಳು ಮುಂದುವರಿಯಲಿ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಪ್ರತಿಷ್ಠಾನವು ಸಮರ್ಪಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿದರು.

ಭಟ್ಟರ ದೀರ್ಘಕಾಲದ ಸಂಪರ್ಕವನ್ನು ನೆನಪಿಸಿ ವ್ಯಕ್ತಿತ್ವ ಚಿತ್ರಿಸಿ ಗುಣಗಾನಗೈದ ಪ್ರೊ. ಎಂ.ಬಿ. ಪುರಾಣಿಕರು, ಸಾಯಿರಾಂ ಭಟ್ಟರು ದೈವೀ ಪುರುಷರೆಂದು ಹೇಳಿದರು. ವಿವಿಧ ರಂಗಗಳ ಪ್ರತಿನಿಧಿಗಳಾದ ಡಾ. ಎಂ. ಪ್ರಭಾಕರ ಜೋಶಿ, ಜಿ.ಕೆ. ಭಟ್ ಸೇರಾಜೆ, ಪ್ರಭಾಕರ ರಾವ್ ಪೇಜಾವರ, ಶ್ರೀಕಾಂತ ನೆಟ್ಟಣಿಗೆ, ಸುಧಾಕರ ರಾವ್ ಪೇಜಾವರ, ಸುಬ್ರಹ್ಮಣ್ಯ ಭಟ್, ತಾರಾನಾಥ ಹೊಳ್ಳ, ಶ್ರೀಧರ ಹೊಳ್ಳ, ನಿತ್ಯಾನಂದ ಕಾರಂತ ಪೊಳಲಿ, ವಿಷ್ಣು ಭಟ್, ಚಂದ್ರಶೇಖರ ಕುಳಮರ್ವ, ಕೌಶಿಕ್ ಕಲ್ಲೂರಾಯ ಮೊದಲಾದವರು ಭಟ್ಟರ ಬದುಕಿನ ಮುಖಗಳನ್ನು ವಿರ್ಮಶಿಸಿ ಕೊಂಡಾಡಿ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಪುಷ್ಪನಮನ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೀಗೊಂದು ಜಾಹೀರಾತು

ನೀವು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ಇದನ್ನು ಮಾಡಿರಿ, ಮಿಲಿನಿಯರ್ ಆಗಲು ಹೀಗೆ...

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...
error: Content is protected !!