Friday, October 25, 2024
Friday, October 25, 2024

ಪದವಿನಂಗಡಿ: ಕೆನರಾ ನಂದಗೋಕುಲ್ ಶಾಲೆ ಉದ್ಘಾಟನೆ

ಪದವಿನಂಗಡಿ: ಕೆನರಾ ನಂದಗೋಕುಲ್ ಶಾಲೆ ಉದ್ಘಾಟನೆ

Date:

ಮಂಗಳೂರು, ಮೇ 27: ಕೆನರಾ ಸಮೂಹ ಶಿಕ್ಷಣ ಸಂಸ್ಥೆಯ ಕೆನರಾ ನಂದಗೋಕುಲ ಶಾಲೆಯ ಹೊಸ ಶಾಖೆಯು ಪದವಿನಂಗಡಿಯಲ್ಲಿ ಉದ್ಘಾಟನೆಗೊಂಡಿತು. ಸಂಸ್ಥೆಯ ಅಧ್ಯಕ್ಷರಾದ ಡಿ ವಾಸುದೇವ ಕಾಮತ್ ಹೊಸ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ಹೊಸ ಶಾಖೆ ನಮ್ಮ ಶೈಕ್ಷಣಿಕ ಜಾಲಕ್ಕೆ ಹೊಸ ಸೇರ್ಪಡೆ ಮಾತ್ರವಲ್ಲ ಮಂಗಳೂರು ಮತ್ತು ಸುತ್ತಮುತ್ತಲಿನ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಮತ್ತು ಪೋಷಕ ಪರಿಸರವನ್ನು ಒದಗಿಸಲು ಬದ್ಧತೆಯನ್ನು ಭವಿಷ್ಯವನ್ನು ಭರವಸೆ ಮತ್ತು ಶೈಕ್ಷಣಿಕ ಸಾಮರ್ಥ್ಯದಿಂದ ರೂಪಿಸಲು ಈ ಸಂಸ್ಥೆಗೆ ಸಮುದಾಯವನ್ನು ಸ್ವಾಗತಿಸುತ್ತಾ ಪ್ರತಿಯೊಂದು ಮಕ್ಕಳಿಗೆ ಅವರ ಶೈಕ್ಷಣಿಕ ಪ್ರಯಾಣದಲ್ಲಿ ಉತ್ತಮ ಪ್ರಾರಂಭವನ್ನು ಖಚಿತ ಪಡಿಸುತ್ತದೆ ಎಂದು ಹೇಳಿದರು.

ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಂ. ರಂಗನಾಥ ಭಟ್, ಉಪಾಧ್ಯಕ್ಷ ಕೆ.ಸುರೇಶ್ ಕಾಮತ್, ಕೆನರಾ ನಂದಗೋಕುಲ್ ಶಾಲೆಯ ಸಂಚಾಲಕ ನರೇಶ್ ಶೆಣೈ, ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್ ನ್ಯಾಷನಲ್ ಶಾಲೆಯ ನಿರ್ದೇಶಕಿ ಅಂಜನಾ ಕಾಮತ್‌, ಸಂಸ್ಥೆಯ ಸದಸ್ಯರಾದ ಟಿ.ಗೋಪಾಲಕೃಷ್ಣ ಶೆಣೈ, ಎಂ. ವಾಮನ್ ಕಾಮತ್, ಕೆ. ಶಿವಾನಂದ ಶೆಣೈ, ರಾಘವೇಂದ್ರ ಕುಡ್ವ, ಅಶ್ವಿನಿ ಕಾಮತ್, ಡಿ. ವಿಕ್ರಮ್ ಪೈ, ಸಂಸ್ಥೆಯ ಪಿ.ಆರ್.ಒ ಉಜ್ವಲ ರಾವ್ ಮತ್ತು ಆಡಳಿತಾಧಿಕಾರಿ ದೀಪ್ತಿ ನಾಯಕ್, ಸಮನ್ವಯಕಾರರಾದ ವಂದನಾ ಮತ್ತು ಪೂರ್ಣಿಮಾ ಎಚ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇಂದಿನ (25-10-2024) ಚಿನ್ನದ ದರ

Gold 22 CT- Rs. 7295 Gold 24 CT- Rs. 7808 Silver-...

ರಕ್ತದಾನ ಶ್ರೇಷ್ಠದಾನ: ಡಾ. ಗಣನಾಥ ಎಕ್ಕಾರು

ಉಡುಪಿ, ಅ.25: ಯಾವುದೇ ದಾನಕ್ಕಿಂತಲೂ ರಕ್ತದಾನ ಶ್ರೇಷ್ಠದಾನವಾಗಿದ್ದು, ಅಪಾಯದಲ್ಲಿರುವವರ ಅಮೂಲ್ಯ ಜೀವವನ್ನು...

ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆಯೊಂದಿಗೆ ಸಹಕರಿಸಿ

ಉಡುಪಿ, ಅ.25: ಉಡುಪಿ ನಗರಸಭೆಯು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿವಿಧ...

ಕಟ್ಟಡಗಳ ಭಗ್ನ ಅವಶೇಷಗಳನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ಸೂಚನೆ

ಉಡುಪಿ, ಅ.25: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡಗಳ ಭಗ್ನ ಅವಶೇಷಗಳನ್ನು ಎಲ್ಲೆಂದರಲ್ಲಿ...
error: Content is protected !!