Monday, February 24, 2025
Monday, February 24, 2025

ಪುತ್ರನ್ ಮೂಲಸ್ಥಾನ: ನಾಗ ಪುಷ್ಕರಣಿಯ ನವೀಕರಣಕ್ಕೆ ಚಾಲನೆ

ಪುತ್ರನ್ ಮೂಲಸ್ಥಾನ: ನಾಗ ಪುಷ್ಕರಣಿಯ ನವೀಕರಣಕ್ಕೆ ಚಾಲನೆ

Date:

ಮೂಲ್ಕಿ, ಜ.27: ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಇತಿಹಾಸ ಪ್ರಸಿದ್ದ ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆಧಿಮೂಲ ಸ್ಥಾನದ ಪವಿತ್ರ ನಾಗ ಪುಷ್ಕರಣಿಯ ನವೀಕರಣದ ಅಡಿಪಾಯ ಕಾರ್ಯಕ್ಕೆ ಮೂಲ್ಕಿ ಸೀಮೆ ಸಾವಂತ ಅರಸರಾದ ದುಗ್ಗಣ್ಣ ಸಾವಂತರು ಚಾಲನೆ ನೀಡಿ, ಜೀರ್ಣೋದ್ಧಾರ ಕಾರ್ಯವು ನಿರ್ವಿಘ್ನವಾಗಿ ನಡೆಯಲಿ ಎಂದರು. ಕ್ಷೇತ್ರದ ತಂತ್ರಿಗಳಾದ ಉಡುಪರು ಹಾಗೂ ರಾಮದಾಸ್ ಭಟ್ ರವರು ವಿಧಿ ವಿಧಾನ್ಗಳನ್ನು ನೆರವೇರಿಸಿದರು.

ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಸೂರ್ಯ ಪುತ್ರನ್, ಉಪಾಧ್ಯಕ್ಷರಾದ ನವೀನ್ ಪುತ್ರನ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಪುತ್ರನ್ ಮಲ್ಪೆ, ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾದ ಜಗನ್ನಾಥ ಸಪಳಿಗ ಮೂಡಬಿದ್ರಿ, ಗೌರವಾಧ್ಯಕ್ಷ ಚಿನ್ನಯ ಪುತ್ರನ್, ಡಾ. ಸತ್ಯಶಂಕರ್ ಪುತ್ರನ್, ಆಡಳಿತ ಸಮಿತಿಯ ಶೇಖರ್ ಪುತ್ರನ್, ಅಶೋಕ್ ಪುತ್ರನ್, ರಮೇಶ್ ಪುತ್ರನ್, ಪ್ರಶಾಂತ್ ಕಾಂಚನ್, ಹರೀಶ್ ಕಾಂಚನ್, ಸೇವಂತಿ ಪುತ್ರನ್, ಸುರೇಶ ಕಾಂಚನ್, ಶಿಲ್ಪಿಯವರಾದ ಈಶ್ವರ್, ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷರಾದ ಮಹಾಬಲ ಸನಿಲ್, ಕ್ಷೇತ್ರದ ಕಚೇರಿ ಮೇಲ್ವಿಚಾರಕರಾದ ಸುಪ್ರಿತಾ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!