Sunday, September 22, 2024
Sunday, September 22, 2024

ಎಸ್.ಕೆ.ಪಿ.ಎ ಉಡುಪಿ ವಲಯದಿಂದ ನಿವೃತ್ತ ಶಿಕ್ಷಕಿ ಕುಸುಮ ಉದ್ಯಾವರ ಇವರಿಗೆ ಸನ್ಮಾನ

ಎಸ್.ಕೆ.ಪಿ.ಎ ಉಡುಪಿ ವಲಯದಿಂದ ನಿವೃತ್ತ ಶಿಕ್ಷಕಿ ಕುಸುಮ ಉದ್ಯಾವರ ಇವರಿಗೆ ಸನ್ಮಾನ

Date:

ಉದ್ಯಾವರ: ಕುಸುಮ ಉದ್ಯಾವರ ಅನೇಕ ವರ್ಷಗಳಿಂದ ಶಿಕ್ಷಕಿಯಾಗಿದ್ದು, ಅದರೊಂದಿಗೆ ಶಾಲೆಗೆ ಬೇಕಾಗುವ ಅಗತ್ಯತೆಗಳಿಗೆ ಸದಾ ಸ್ಪಂದಿಸಿ ಶಾಲೆ ಹಾಗೂ ಊರಿನವರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ನಿವೃತ್ತಿ ಪಡೆದ ನಂತರವೂ ಸ್ಥಳೀಯ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿದ್ದರು.

ಈ ಎಲ್ಲಾ ಕಾರ್ಯಚಟುವಟಿಕೆಗಳನ್ನು ಗಮನಿಸಿ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ವತಿಯಿಂದ ಕುಸುಮ ಉದ್ಯಾವರ ಅವರಿಗೆ ಫಲ, ಶಾಲು ಹಾಗೂ ಸನ್ಮಾನಪತ್ರ ನೀಡಿ ಗೌರವಿಸಲಾಯಿತು. ಇವರು ಎಸ್.ಕೆ.ಪಿ.ಎ ಸದಸ್ಯ ಪ್ರಸಾದ್ ಜತ್ತನ್ ಇವರ ಮಾತೃಶ್ರೀ.

ವಲಯಾಧ್ಯಕ್ಷ ಜನಾರ್ದನ್ ಕೊಡವೂರು, ಕಾರ್ಯದರ್ಶಿ ಪ್ರವೀಣ್ ಕೊರೆಯ, ಉಪಾಧ್ಯಕ್ಷ ಸುರಭಿ ಸುಧೀರ್, ಕಾರ್ಯಕ್ರಮ ಸಂಯೋಜಕ ಸುರಭಿ ರತನ್, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕೊಡಂಕೂರ್, ಸುಕೇಶ್ ಕೆ ಅಮೀನ್, ದಯಾನಂದ್, ಉದಯ ನಾಯ್ಕ್, ಪ್ರಸಾದ್ ಜತ್ತನ್, ಚಂದ್ರಿಕಾ ಪ್ರಸಾದ್, ಸುಕುಮಾರ್, ಸಂತೋಷ್ ಕೊರಂಗ್ರಪಾಡಿ, ನಾರಾಯಣ ಜತ್ತನ್, ಎಮ್ ಎಸ್ ಮಂಜು, ಸಮಾಜ ಸೇವಕ ಪ್ರತಾಪ್ ಕುಮಾರ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜ್ಯದ ದೇವಾಲಯಗಳಲ್ಲಿ ಮೊದಲಿನಿಂದಲೂ ಪರಿಶುದ್ಧ ಪ್ರಸಾದ

ಬೆಂಗಳೂರು, ಸೆ. 21: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ,...

ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಸಲು ಸೂಚನೆ

ಬೆಂಗಳೂರು, ಸೆ. 21: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ...

ಗಿಡ ನೆಡುವ ಕಾರ್ಯಕ್ರಮ

ಉಡುಪಿ, ಸೆ.21: ಸ್ವಚತಾ ಹೀ ಅಂದೋಲನ ಪಾಕ್ಷಿಕ-2024 ಆಚರಣೆಯ ಅಂಗವಾಗಿ ನಮ್ಮ...

ವಿಶ್ವ ಶಾಂತಿಗಾಗಿ ಮಾನವೀಯತೆಯ ನಡಿಗೆ ಜಾಥಾ

ಉಡುಪಿ, ಸೆ.21: ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ...
error: Content is protected !!