Monday, February 24, 2025
Monday, February 24, 2025

ಇತಿಹಾಸ ಪ್ರಸಿದ್ಧ ಕಲ್ಯಾಣಪುರ ಭಜನಾ ಸಪ್ತಾಹ ಆರಂಭ

ಇತಿಹಾಸ ಪ್ರಸಿದ್ಧ ಕಲ್ಯಾಣಪುರ ಭಜನಾ ಸಪ್ತಾಹ ಆರಂಭ

Date:

ಉಡುಪಿ: ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 93ನೇ ವರ್ಷದ ಭಜನಾ ಸಪ್ತಾಹವು ಬುಧವಾರ ಆರಂಭಗೊಂಡಿತು. ಪ್ರಧಾನ ಅರ್ಚಕರಾದ ಜಯದೇವ ಭಟ್, ರಾಮಚಂದ್ರ ಭಟ್, ಲಕ್ಷ್ಮಣ ಭಟ್ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾಥನೆಗೈದು ಶ್ರೀ ದೇವರಿಗೆ ಮಹಾ ಮಂಗಳಾರತಿ ಬೆಳಗಿಸಿದರು.

ಜಾಹೀರಾತು

ಹರಿನಾಮ ಸಂಕೀರ್ತನೆ ಪಠಣದೊಂದಿಗೆ ಶ್ರೀ ದೇವರ ಪಲ್ಲಕಿ ಉತ್ಸವ ನೆಡೆಯಿತು. ಭಜನಾ ಸಾಳಿಯ ಮಂಟಪದಲ್ಲಿ ಆರಾಧ್ಯ ದೇವರಾದ ಶ್ರೀ ವಿಠೋಬ ರುಖುಮಾಯಿ ದೇವರಿಗೆ ಮಹಾ ಪೂಜೆ ನೆಡೆಯಿತು.

ಆಡಳಿತ ಮೊಕ್ತೇಸರ ಅನಂತಪದ್ಮನಾಭ ಕಿಣಿ, ಭಜನಾ ಸಪ್ತಾಹ ಸಮಿತಿಯ ಅಧ್ಯಕ್ಷರರಾದ ಕೆ. ತುಳಸೀದಾಸ್ ಕಿಣಿ , ಸೀತಾರಾಮ್ ಭಟ್, ಶ್ರೀನಿವಾಸ ಮಲ್ಯ, ದತ್ತಾತ್ರೇಯ ಕಿಣಿ, ಅರವಿಂದ ಬಾಳಿಗಾ, ರಾಜಾರಾಮ ನಾಯಕ್, ಶಿವಾನಂದ ಕಿಣೆ, ಡಾ. ವಿನಾಯಕ ಶೆಣೈ, ಅಚ್ಚುತ್ ಶೆಣೈ, ರಮಾನಂದ ಶಾನುಭಾಗ್, ಮಂಜುನಾಥ ನಾಯಕ್, ಪ್ರಭಾಕರ ಭಟ್, ಲಕ್ಷ್ಮೀಶ ಭಟ್, ಜಿ.ಎಸ್.ಬಿ ಸಭಾ ಸದಸ್ಯರು, ಜಿ.ಎಸ್.ಬಿ ಮಹಿಳಾ ಮಂಡಳಿಯ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!