Friday, September 27, 2024
Friday, September 27, 2024

ಉಡುಪಿ: ನಾಡಿ ಚಿಕಿತ್ಸಾ ಗೋ ಸೇವಾ ಶಿಬಿರ

ಉಡುಪಿ: ನಾಡಿ ಚಿಕಿತ್ಸಾ ಗೋ ಸೇವಾ ಶಿಬಿರ

Date:

ಉಡುಪಿ: ಗೋ ಸೇವಾ ಗತಿ ವಿಧಿ, ಪುಣ್ಯಕೋಟಿ ಗೋ ಸೇವಾ ಕೇಂದ್ರ ಹಾಗೂ ಜಿ.ಎಸ್.ಬಿ ಸಭಾ ಉಡುಪಿ ಇದರ ಸಹಯೋಗದೊಂದಿಗೆ ಸ್ವಯಂ ವೈದ್ಯ ಶಿಬಿರ ಉಡುಪಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ ಸಂಘಚಾಲಕ ಡಾ. ನಾರಾಯಣ. ಶೆಣೈ , ನಗರ ಸಂಘ ಚಾಲಕ ರಾಮಚಂದ್ರ ಸನಿಲ್, ವಿದ್ವಾಂಸ ಕೃಷ್ಣರಾಜ ಕುತ್ಪಾಡಿ, ಗೋ ಸೇವಕ ವಿಠ್ಠಲದಾಸ್ ನಾಯಕ್, ಪುಣ್ಯಕೋಟಿ ಗೋ ಶಾಲೆಯ ಮುಖ್ಯಸ್ಥ ಗಣೇಶ್ ನಾಯಕ್ ಶಿರಿಯಾರ, ಜಿ. ಎಸ್. ಬಿ ಸಭಾ ಉಡುಪಿಯ ಪ್ರಮುಖ ಪ್ರತೀಕ್ ಕಾಮತ್ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಕ್ತಿ ಭೂಷಣ ಗುರೂಜಿಯವರು ಸ್ವಯಂ ವೈದ್ಯ ನಾಡಿ ಚಿಕಿತ್ಸಾ ಶಿಬಿರವನ್ನು ನಡೆಸಿದರು. ಶಿರಿಯಾರ ಗಣೇಶ್ ನಾಯಕ್ ರವರು ಪ್ರಸ್ತಾವಿಸಿ, ಪಲ್ಲವಿ ಭಟ್ ಸ್ವಾಗತಿಸಿ, ಶಕುಂತಲಾ ಶೆಣೈ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಸರಾ ಕ್ರೀಡಾಕೂಟ: ಶಾರದಾ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಉಡುಪಿ, ಸೆ.27: ಉಡುಪಿ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ...

ಫಲಕ ಉದ್ಘಾಟನೆ

ಉಡುಪಿ, ಸೆ.27: ಆಮ್ ಕೇರ್ ಕ್ಲಿನಿಕ್, ರೋಟರಿ ಉಡುಪಿ ಮತ್ತು ಇನ್ನರ್...

‘ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ-2024ಕ್ಕೆ’ ಮೂವರು ಹಿರಿಯ ಸಾಹಿತಿಗಳ ಆಯ್ಕೆ

ಉಡುಪಿ, ಸೆ.27: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್...

ಜಿಲ್ಲಾಮಟ್ಟದ ಟೆನ್ನಿಕಾಯ್ಟ್: ಸರಸ್ವತಿ ವಿದ್ಯಾಲಯ ಪ್ರಥಮ

ಗಂಗೊಳ್ಳಿ, ಸೆ.26: ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಮತ್ತು ಸರಸ್ವತಿ ವಿದ್ಯಾಲಯ...
error: Content is protected !!