Wednesday, October 9, 2024
Wednesday, October 9, 2024

ಉಡುಪಿ: ಭಜನೆ ಡಿವಿಡಿ ಬಿಡುಗಡೆ

ಉಡುಪಿ: ಭಜನೆ ಡಿವಿಡಿ ಬಿಡುಗಡೆ

Date:

ಉಡುಪಿ: ಇಲ್ಲಿನ ಜಿ.ಯಸ್.ಬಿ. ಸಮಾಜದ ಹತ್ತು ಸಮಸ್ತರು ಒಟ್ಟಾಗಿ “ಘರ್ ಘರಾಂತು ಭಾಜನಾ ತರಂಗ” ಎಂಬ ಶೀರ್ಷಿಕೆಯಡಿ ಪ್ರಾರಂಭಗೊಂಡ ಮನೆ ಮನೆಗಳಲ್ಲಿ ಪ್ರತಿ ಭಾನುವಾರ ಮನೆಗಳಲ್ಲಿ ನಡೆಯುತ್ತಿರುವ ಹರಿನಾಮ ಸಂಕೀರ್ತನೆಯ 100ನೇ ವಾರದ ಕಾರ್ಯಕ್ರಮದ ವಿಡಿಯೋ ಡಿವಿಡಿ ಬಿಡುಗಡೆ ಉಡುಪಿ ಒಳಕಾಡಿನ ಅನಂತ ನಿಲಯ ಕೇಂದ್ರದಲ್ಲಿ ನಡೆಯಿತು.

ಕೊಂಕಣಿ ಅಕಾಡೆಮಿಯಾ ಮಾಜಿ ಅಧ್ಯಕ್ಷರು, ನಟ, ನಿರ್ದೇಶಕರಾದ ಕಾಸರಗೋಡು ಚಿನ್ನಾ ರವರು ಡಿವಿಡಿ ಬಿಡುಗಡೆಗೊಳಿಸಿದರು, ಚೇಂಪಿ ರಾಮಚಂದ್ರ ಅನಂತ್ ಭಟ್, ಟಿ ರಂಗ ಪೈ, ಲಕ್ಷ್ಮಣ ಶೆಣೈ, ಶಶಿಭೂಷಣ ಕಿಣಿ, ರವೀಂದ್ರ ಪ್ರಭು ಮೂಲ್ಕಿ , ಭಜನಾ ಮಂಡಳಿಯ ನಿತ್ಯಾನಂದ ನಾಯಕ್, ಶಾಂತಾರಾಮ್ ಪೈ, ಶೈಲಾ ಕಾಮತ್, ಅಚ್ಚುತ ಶೆಣೈ, ಪುರಂದರ ಕಿಣಿ, ಗೋಕುಲದಸ್ ಕಾಮತ್, ಪತ್ರಕರ್ತ ದೇವದಾಸ್ ಕಾಮತ್, ವಿವಿಧ ಭಜನಾ ಮಂಡಳಿಯ ಸದ್ಯಸರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇ-ಖಾತಾ ಸಂಬಂಧಿತ ಗೊಂದಲಗಳಿಗೆ ವಾರದೊಳಗೆ ಪರಿಹಾರ

ಬೆಂಗಳೂರು, ಅ.8: ಇ-ಖಾತಾಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿದ್ದು, ಅವುಗಳನ್ನು ಒಂದು ವಾರದಲ್ಲಿ...

ದಸರಾ ಪ್ರಯುಕ್ತ 2000 ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು, ಅ.8: ದಸರಾ ಮಹೋತ್ಸವದ ಹಿನ್ನೆಲೆ ಕೆಎಸ್‌ಆರ್‌ಟಿಸಿ 2000ಕ್ಕೂ ಅಧಿಕ ವಿಶೇಷ...

ಅಂತಾರಾಷ್ಟ್ರೀಯ ವಿಪತ್ತು ಅಪಾಯ ಕಡಿತ (ಕಡಿಮೆಗೊಳಿಸುವ) ದಿನದ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟನೆ

ಮಣಿಪಾಲ, ಅ.8: ಮಣಿಪಾಲದ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಅಂತರಾಷ್ಟ್ರೀಯ ವಿಪತ್ತು...

ವಿದ್ಯಾರ್ಥಿಗಳಿಗೆ ವೀರಗಾಥಾ ಕಾರ್ಯಕ್ರಮ

ಉಡುಪಿ, ಅ.8: ವಿದ್ಯಾರ್ಥಿಗಳ ಮನಸ್ಸಿನಲ್ಲಿ ದೇಶಪ್ರೇಮ ಮತ್ತು ದೇಶ ಭಕ್ತರ ಕುರಿತು...
error: Content is protected !!