Tuesday, February 25, 2025
Tuesday, February 25, 2025

ಲಯನ್ಸ್ ಕ್ಲಬ್ ಬ್ರಹ್ಮಗಿರಿ- ಕೃಷ್ಣಾನುಗ್ರಹಕ್ಕೆ ಸಹಾಯಹಸ್ತ

ಲಯನ್ಸ್ ಕ್ಲಬ್ ಬ್ರಹ್ಮಗಿರಿ- ಕೃಷ್ಣಾನುಗ್ರಹಕ್ಕೆ ಸಹಾಯಹಸ್ತ

Date:

ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ವತಿಯಿಂದ ಸಂತೆಕಟ್ಟೆಯ ಕೃಷ್ಣಾನುಗ್ರಹ ಮಮತೆಯ ತೊಟ್ಟಿಲು ಇಲ್ಲಿಗೆ ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ಕೃಷ್ಣಾನುಗ್ರಹದ ಮಕ್ಕಳ ದಿನನಿತ್ಯದ ಉಪಯೋಗಕ್ಕಾಗಿ ದಿನಸಿ ಹಾಗೂ ಧನಸಹಾಯ ಚೆಕ್ ಹಸ್ತಾಂತರಿಸಲಾಯಿತು.

ಲಿಯೋ ಅಧ್ಯಕ್ಷರಾದ ಅನಿತಾ ರೈ ಮಕ್ಕಳಿಗೆ ಕೇಕ್ ವಿತರಣೆ ಮಾಡುವ ಮುಖಾಂತರ ಕ್ಲಬ್ಬಿನ 2022-23 ನೇ ಸಾಲಿನ ಲಿಯೊ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕ್ಲಬ್ಬಿನ ಕಾರ್ಯದರ್ಶಿ ಗೀತಾ ರಾವ್ ಸ್ವಾಗತಿಸಿ ವಂದಿಸಿದರು. ಪ್ರಾಂತ್ಯದ ಅಧ್ಯಕ್ಷರಾದ ಹರಿಪ್ರಸಾದ್ ರೈ, ಕೃಷ್ಣಾನುಗ್ರಹದ ಟ್ರಸ್ಟಿಗಳಾದ ಡಾ. ಉಮೇಶ್ ಪ್ರಭು, ಉದಯ್ ಕುಮಾರ್, ಗೌತಮಿ, ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಉಮೇಶ್ ನಾಯಕ್, ಜಿಲ್ಲಾ ಲಯನ್ ಕಾರ್ಡಿನೇಟರ್ ವಾದಿರಾಜ ರಾವ್, ಖಜಾಂಚಿ ವಿಜೇತ ರೈ, ಸದಸ್ಯರಾದ ಶೈಲಾ ನಾಯಕ್, ಲಿಯೋ ಕ್ಲಬ್ಬಿನ ಖಜಾಂಚಿ ಶ್ರೀನಿಧಿ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...
error: Content is protected !!