Home ಸುದ್ಧಿಗಳು ಕ್ರೈಂ ಹಾವಂಜೆ: ಯುವಕ ಆತ್ಮಹತ್ಯೆ

ಹಾವಂಜೆ: ಯುವಕ ಆತ್ಮಹತ್ಯೆ

857
0

ಬ್ರಹ್ಮಾವರ: ಹಾವಂಜೆಯ ಯುವಕನೊಬ್ಬ ದೇವಸ್ಥಾನಬೆಟ್ಟು ಚಿತ್ತಾರಿ ಸರಕಾರಿ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.

ಶರತ್ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ವಿಪರೀತ ಮದ್ಯಪಾನ ಮಾಡಿಕೊಂಡಿದ್ದವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.